Recent


How to reach Gokarna:

What is Gokarna?
Gokarna is a small and remote holy town, with four of India’s most secluded and pristine beaches nestled nearby. It draws both pious pilgrims and hedonistic holiday makers with equal enthusiasm.The town of Gokarna is about 450 km from Bangalore. The only Shaivaite pilgrimage centre in India with Atmalinga. The Mahabaleshwara Temple in [...]


ಜಗತ್ತಿನ ಮೊದಲ ಚಿತ್ರಕಾರ ಶಿವ – ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು [...]


ಅರಿವಿಲ್ಲದವರ ಪಾಲಿಗೆ ಸಂಸ್ಕೃತ ಮೃತಭಾಷೆ- ಶ್ರೀಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ಗೋಕರ್ಣ.14. ಭಾಷೆಯೊಂದಿಗೆ ಸಂಸ್ಕಾರವನ್ನೂ ಬೆಳೆಸುವ ಭಾಷೆಯೊಂದಿದ್ದರೆ ಅದು ಸಂಸ್ಕೃತ. ಮೂಲತಃ ಸಂಸ್ಕಾರವಾಚಿಯಾದ ಈ ಶಬ್ದ ಜೀವಭಾವದ ಪೂರ್ಣಶೋಧನೆಯಾಗಿ ದೇವಭಾವ ಮೂಡಿದ ಅವಸ್ಥೆಯಲ್ಲಿ ಹೊರಹೊಮ್ಮಿದ ಭಾಷೆಯದು. ಆಯಾ ದೇಶ ವಿಶೇಷಗಳಲ್ಲಿ ಭಿನ್ನ ಭಿನ್ನಭಾಷೆಗಳಿರಬಹುದು. ಆದರೆ ಸಮಗ್ರಭಾರತವನ್ನು ಒಂದುಗೂಡಿಸವ ಶಕ್ತಿಯಿರುವುದು ಕೇವಲ ಸಂಸ್ಕೃತಕ್ಕೆ ಮಾತ್ರ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಪ್ರಾತಃಕಾಲ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಅಖಿಲ ಕರ್ಣಾಟಕ ಸಂಸ್ಕೃತ ಪರಿಷತ್ತಿನ ಆರನೆಯ ರಾಜ್ಯಸ್ತರದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿ [...]


ಸಂಸ್ಕೃತ ಭಾರತೀಯಸಂಸ್ಕೃತಿಯ ಪ್ರತಿಬಿಂಬ-ಶಿಕ್ಷಣಸಚಿವ ಶ್ರೀಕಾಗೇರಿ.

ಗೋಕರ್ಣ.15. ಭಾಷೆ ಕೇವಲ ಭಾವನೆಗಳ ಅಭಿವ್ಯಕ್ತಿ, ಅಥವಾ ವ್ಯವಹಾರ ವಿಷಯಗಳಿಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಬದುಕನ್ನು ರೂಪಿಸಿ ಸುಸಂಸ್ಕೃತವನ್ನಾಗಿ ಮಾಡುವ ಉತ್ಕೃಷ್ಟ ಸಾಧನವೂ ಹೌದು. ಈ ಹಿನ್ನಲೆಯಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾದ ಸಂಸ್ಕೃತ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವೂ ಆಗಿದೆ ಎಂದು ರಾಜ್ಯದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಸಂಜೆ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ನಡೆಯುತ್ತಿರುವ ಅಖಿಲ ಕರ್ಣಾಟಕ ಸಂಸ್ಕೃತ ಪರಿಷತ್ತಿನ ಆರನೆಯ ರಾಜ್ಯಸ್ತರದ [...]


ಭಾರತದ ಅಖಂಡತೆಗೆ ಸಂಸ್ಕೃತ ಕಾರಣ-ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಗೋಕರ್ಣ:  ಫೆ.16  ಸಮಗ್ರಭಾರತವನ್ನು ಒಂದಾಗಿ ಉಳಿಸಿರುವುದು ಭಾರತೀಯರ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಸಂಸ್ಕೃತ ಭಾಷೆ. ಒಂದು ಕಾಲದಲ್ಲಿ ಆಸೇತು ಹಿಮಾಚಲದವರೆಗೂ ಬಳಕೆಯಲ್ಲಿದ್ದುದು ಸಂಸ್ಕೃತ ಹತ್ತುಸಾವಿರ ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುವ ಈ ಅಪೂರ್ವಭಾಷೆಯನ್ನು ವಿನಾಕಾರಣವಾಗಿ ಮಡಿವಂತರಭಾಷೆ, ಒಂದುವರ್ಗಕ್ಕೆ ಮಾತ್ರ ಸೀಮಿತವಾದ ಭಾಷೆ ಎಂದು ಆಧುನಿಕ ಬುದ್ಧಿಜೀವಿಗಳು ಮಾಡುತ್ತಿರುವ ವಾದದಲ್ಲಿ ಯಾವ ಹುರುಳೂ ಇಲ್ಲ. ಇಂದು ನಮ್ಮ ರಾಷ್ಟ್ರವು ಅಖಂಡವಾಗಿ ಉಳಿದಿದ್ದರೆ ಅದು ಸಂಸ್ಕೃತಭಾಷೆಯಿಂದ ಎಂದು ನಾಡಿನ ಖ್ಯಾತವಿದ್ವಾಂಸ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದಾರೆ. ಇಂದು ಗೋಕರ್ಣದ [...]


“Sri Sri Raghaveshvara Sri is the God”V.somanna

June 30:Bangalore:V.Somanna the Cabinet Minister of Karnataka for the portfolio of endovement told to the press that “Sri Sri Raghaveshvara Bharthi Swamiji is the god”.”Previously i had been to Gokarna for more than 10 times but every time i felt bad and disturbed,but now the changed atmosphere in the administration of Swamiji.is more pleasent and [...]