ಮುಖಪುಟ >> News, ಸುದ್ದಿಪುಟ

ಗೋಕರ್ಣದಲ್ಲಿ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

..................................................................................................................................................

ಗೋಕರ್ಣ.ಮೇ೩ಜಗದ್ಗುರುಶ್ರೀಮಧ್ವಾಚಾರ್ಯ,ಶ್ರೀವಿಷ್ಣುತೀರ್ಥಸಂಸ್ಥಾನದಶ್ರೀಸೋದೆವಾದಿರಾಜಮಠದಪೀಠಾಧಿಪತಿಗಳಾದಪೂಜ್ಯಶ್ರೀಶ್ರಿವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಶ್ರೀಮಹಾಬಲೇಶ್ವರನನ್ನು ಅರ್ಚಿಸಿದರು.ಅಲ್ಲದೆ ಶ್ರೀ ಮಹಾಗಣಪತಿ ಹಾಗೂ ಶ್ರೀ ತಾಮ್ರಗೌರಿದೇವಾಲಯಗಳಿಗೂ ಭೇಟಿನೀಡಿಶ್ರೀದೇವರದರ್ಶನವನ್ನು ಪಡೆದರು.ಹಾಗೂ ಬದಲಾದ ಶ್ರೀದೇವಾಲಯದಲ್ಲಿನ ಆಡಳಿತವ್ಯವಸ್ಥೆಯನ್ನು,ಯಾತ್ರಿಕರಿಗೆಕಲ್ಪಿಸಲಾಗುತ್ತಿರುವ ಸೌಲಭ್ಯಗಳನ್ನುಕುರಿತು ಸಂತೋಷವ್ಯಕ್ತಪಡಿಸಿದರು.

ಶ್ರೀವಿದ್ಯಾವಲ್ಲಭತೀರ್ಥರಿಂದ ಸಾರ್ವಭೌಮನ ಅರ್ಚನೆ.

---------------------------------------------------------------------------------------------------------------------------------------------------------------------------------------

Leave a Reply