ಮುಖಪುಟ >> ಪ್ರಕಟಣೆಗಳು

ಕೋಟಿರುದ್ರ ಸಮಿತಿ ಶ್ರೀಸಂಸ್ಥಾನ ಶ್ರೀ ಮಹಾಬಲೇಶ್ವರದೇವ ಗೋಕರ್ಣ:

..................................................................................................................................................

ಭಗವದ್ಭಕ್ತರೇ,

ಪರಶಿವನ ಅಂಗಣಕೆ – ಕೋಟಿರುದ್ರ ಸಂಕಲ್ಪಕೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ

ಜಗಕಾಯುವ ವಿಭಿನ್ನ ವಿನೂತನ ಧರ್ಮಕಾರ್ಯ -ಕೋಟಿರುದ್ರ

ಆತ್ಮಲಿಂಗನ ಸನ್ನಿಧಿಯಲ್ಲಿ ವರ್ಷವೊಂದರಲ್ಲಿ ಕೋಟಿರುದ್ರ ಪಠಣ

ಇದರ ಆರಂಭ ಮಂಗಲ ಸಂಪನ್ನಗೊಳ್ಳಲಿದೆ ವಿರೋಧಿ ಸಂವತ್ಸರದ

ಅಕ್ಷಯ ತೃತೀಯ 27-04-09 ರ ಪುಣ್ಯಪರ್ವದಂದು.

                            ಅಂದು:

ಪ್ರಾತಃ ಕಾಲ 6 ಗಂಟೆಗೆ:- ಮಹಾಗಣಪತಿಗೆ ಸಕ್ಕರೆಕಣಜ ಸೇವೆಯೊಂದಿಗೆ ನಿರ್ವಿಘ್ನ ಪ್ರಾರ್ಥನೆ

            6.30 ಗಂಟೆಗೆ:-  ಪರಿವಾರ ದೇವತೆಗಳೊಂದಿಗೆ ಕಾರ್ಯ ವಿಜಯಕ್ಕಾಗಿ ಪ್ರಾರ್ಥನೆ

            9.30 ಗಂಟೆಗೆ:-  ಸಂಕಲ್ಪ-ಪ್ರಥಮ ಏಕಾದಶರುದ್ರ ಪಠಣ

                                11.30 ಕ್ಕೆ ಧರ್ಮಸಭೆ

ಉಪಸ್ಥಿತಿ: ಶ್ರೀ ರಾಧೇಶ್ಯಾಮ್ ಗೋಯಂಕಾ,ಇಮಾಮಿ ಪೌಂಡೇಶನ್ ಕಲ್ಕತ್ತಾ

                ಶ್ರೀ ಗಿರಿಧರ ಕಾಳೆ, ಉದ್ಯಮಿಗಳು ಪೂಣೆ ಮಹಾರಾಷ್ಟ್ರ

ಪರಮಪೂಜ್ಯ ಶ್ರೀ ಶ್ರೀಗಳವರ ಅನುಗ್ರಹ -ಮಾರ್ಗದರ್ಶನ-ಉಪಸ್ಥಿತಿಗಳಲ್ಲಿ

ನಡೆಯುವ ಕೋಟಿ ರುದ್ರ ಸಂಕಲ್ಪಕ್ಕೆ ಬನ್ನಿ,ಭಾಗವಹಿಸಿ,ಭಾಗ್ಯಕೋಟಿಗೆ ಭಾಜನರಾಗಿ.

                                                                               ಕೋಟಿರುದ್ರಸಮಿತಿ

                                                                 ಶ್ರೀ ಸಂಸ್ಥಾನ ಶ್ರೀ ಮಹಾಬಲೇಶ್ವರದೇವ 

                                                                                    ಗೋಕರ್ಣ

 

---------------------------------------------------------------------------------------------------------------------------------------------------------------------------------------

Leave a Reply