Donate

Help us to help others, please Donate

Related Links

e-Procurement Process 2015

Tender Application Form

Related Links

ಜ್ಞಾನ ನೇತ್ರ

Wednesday, February 11th, 2009

ತ್ರ್ಯಂಬಕ - ಎಂದರೆ ಮುಕ್ಕಣ್ಣ. ಅವನ ಸ್ಥಾನ ಆಜ್ಞಾ ಚಕ್ರ. ಇದು ಕರ್ಮ ಮತ್ತು ಜ್ಞಾನಗಳು ಸೇರುವ ಸಂಧಿಯ ಸ್ಥಾನವಾಗಿದೆ. ಶಿವನ ಮೂರನೇ ಕಣ್ಣು ಎಲ್ಲ ಇಂದ್ರಿಯಗಳಿಗಿಂತ ಮೇಲೆ ಮಹಾ ಮಸ್ತಿಷ್ಕದ ಹತ್ತಿರವಿದೆ. ಅಜ್ಞಾನ ನಾಶಮಾಡಿ ಜ್ಞಾನ ನೀಡುವ ಕಣ್ಣೇ ಜ್ಞಾನ ನೇತ್ರ. ಈ ಸಂಧಿಯ ಸ್ಥಾನಕ್ಕಿಂತ ಮೇಲೆ ಕೇವಲ ಜ್ಞಾನ ಮಾತ್ರ ಲಭ್ಯ. ಕರ್ಮ ಬಂದ್ಥನ ನಿವೃತ್ತವಾಗಿ ಜ್ನಾನದೆಡೆಗೆ ಸಾಗುವಂತೆ ಸಂದೇಶ ನೀಡಬಲ್ಲುದು. ಈ ಹಿನ್ನೆಲೆಯಲ್ಲಿ ಜ್ಞಾನವನ್ನು ಮಹೇಶ್ವರನಿಂದ ಇಚ್ಚಿಸಬೇಕೆಂದು ಮಹರ್ಷಿಗಳು ಸಾರಿದ್ದರು. - ಶ್ರೀ […]

ವಿಮರ್ಶೆ - ಅವಲೋಕನ

Wednesday, February 11th, 2009

ಇಂದು ಲೋಕದಲ್ಲಿ ವಿಮರ್ಶೆ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳುವವರು ಇಲ್ಲವಾಗಿದ್ದಾರೆ. ಸೃಷ್ಟಿಯ ನೋಟಕ್ಕೆ ನಮ್ಮ ದೃಷ್ಟಿಯನ್ನು ಸೇರಿಸಿಕೊಂಡು ನೋಡಬೇಕು. ಆಗ ಅದು ಸಮೀಕ್ಷಣವಾಗುವುದು. ದೃಷ್ಟಿದೋಷದಿಂದ ನೋಡಿದರೆ ಸೃಷ್ಟಿಯೇ ತಪ್ಪಾಗಿ ಕಾಣುವುದು. ಅದು ವ್ಯಕ್ತಿಗತದೋಷ.ಅದೇ ರೀತಿ ಬುದ್ಡಿಮಾಲಿನ್ಯದಿಂದ ವಿಷಯ ವಿಮರ್ಶೆ ಜರುಗಿದರೆ ಸತ್ಯ ಪ್ರಕಾಶವಾಗುವುದು. ಕವಿ ಹೃದಯಕ್ಕೆ ಸತ್ಯ ದೃಷ್ಟಿಯ ವಿಮರ್ಶೆ ಜರುಗಲಿ. || ಹರೇ ರಾಮ || - ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು

Gou with Gokarna

Saturday, January 31st, 2009

Gokarna, a temple with the Atmalinga established by a Gou-Pala (cow-keeper) boy [Ganapathi]. Gokarna, now a temple with Atmalinga worshiped by a Gou-Pala Seer! || Hare Rama ||

To Serve with love…

Saturday, January 31st, 2009

- His Highness Shri Shri Raghaveshwara Bharathi Swamiji, Shri Samsthaana Gokarna, Hosanagara “Today, let us take a vow to love, worship and serve goumatha. Let us bring her to our hearts and homes” || Hare Rama ||

ಶರಣಾಗತಿ

Saturday, January 31st, 2009

- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಶರಣಾಗತಿಗೆ ಅದ್ಭುತ ಶಕ್ತಿ ಇದೆ. ಹನುಮಂತ ಶ್ರೀರಾಮನಲ್ಲಿ ಶರಣಾಗತನಾಗಿ ಅಮರನಾದ. ವಿಭೀಷಣ ಶರಣಾಗಿ ಬಂದು ಲಂಕೆಯಲ್ಲಿ ಸತ್ಯರಾಜ್ಯ ಸ್ಥಾಪಿಸಿದ. ಅಂತೆಯೇ ಭಕ್ತ ದೇವನಲ್ಲಿ ಶರಣಾಗತನಾಗಿ ಭವದ ಬಂಧನವನ್ನೇ ಕಳಚಿಕೊಳ್ಳಬಲ್ಲ. ಶರನಾಗತಿಯೆಂದರೆ ಗುರು - ಶಿಷ್ಯ; ಜೀವ -ದೇವ; ಪ್ರಕೃತಿ-ಪುರುಷರ ಸಂಗಮದ ವ್ಯಾಪಾರ. || ಹರೇ ರಾಮ ||

ಸಂತರ ಜೀವನ

Saturday, January 31st, 2009

- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಸತ್ಯದ ಹಾದಿ ಸದಾ ದುರ್ಗಮ. ಅದು ನಿರಂತರ ಎಕಾಂಗಿತನದಿಂದ ಕೂಡಿದೆ. ಕಾಣುವ ಪ್ರಪಂಚದ ಭೋಗಗಳನ್ನು ಬಿಟ್ಟು ಕಾಣದ ಭಗವಂತನ ಹಿಂದೆ ಓಡುವ ಸಂತರ ಜೀವನ ಜನರ ಕಣ್ಣಿಗೆ ವಿಲಕ್ಷಣವಾಗಿ ಕಾಣುವುದು. ಎಲ್ಲ ಸುಖ - ದುಃಖಗಳ ತಾಯಿಯೆನಿಸಿದ, ತಮ್ಮಲ್ಲೇ ಹುದುಗಿರುವ ಪರಮಾತ್ಮ ಸುಖವನ್ನು ಬಿಟ್ಟು ಹೊರಗಿನ ವಿಷಯ ಸುಖಗಳಿಗಾಗಿ ಹಾತೊರೆಯುವ ಜಗತ್ತು ಜ್ಞಾನಿಗಳ ಕಣ್ಣಿಗೆ ಹುಚ್ಚಾಗಿ ತೋರುವುದು. ವಿಷಯ ಸುಖದ ಪೊರೆಯನ್ನು ಕಳಚಿ ಅಂತರಂಗದ […]

ಹಣ

Saturday, January 31st, 2009

- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಜಗತ್ತಿನ ಎಲ್ಲ ಮಾದಕ ವಸ್ತುಗಳಿಗಿಂತ ಹೆಚ್ಚು ಮತ್ತೇರಿಸುವ ವಸ್ತು ಹಣ. ಮಾದಕ ವಸ್ತುಗಳು ತಾತ್ಕಾಲಿಕವಾಗಿ ಮತ್ತೇರಿಸಿದರೆ ಹಣ ನಿರಂತರ ಮತ್ತೆರಿಸುತ್ತಲೇ ಇರುತ್ತದೆ, ಅರ್ಥದ ಹಿಂದೆ ಧರ್ಮದ ಹಿನ್ನೆಲೆ ಇರದಿದ್ದರೆ ಮನುಷ್ಯ ಹಾರಾಡುತ್ತಾನೆ. ದೇವ - ಗುರು - ಹಿರಿಯರನ್ನು ಧಿಕ್ಕರಿಸುತ್ತಾನೆ. ಹಣ ಕಳೆದುಕೊಂಡರೆ ಬಲ - ದರ್ಪಗಳು ಕಳೆದು ಹೋಗುತ್ತವೆ, ಬದುಕನ್ನು ಬಿರುಗಾಳಿಗೆ ಒಡ್ಡಬಲ್ಲ ಅರ್ಥವೂ ಧರ್ಮದ ಚೌಕಟ್ಟಿನಲ್ಲಿ ಬಂಧಿತವಾಗಿ ಆತ್ಮಕಲ್ಯಾಣಕ್ಕೂ ಲೋಕ […]

Highslide for Wordpress Plugin