Donate

Help us to help others, please Donate

Related Links

e-Procurement Process 2015

Tender Application Form

Related Links

1

(Kannada) ಮಹಾರಥದ ಮಹಾ ಶೃಂಗಾರ..

Wednesday, December 26th, 2012

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥವನ್ನು ಪ್ರತಿ ವತ್ಸರದಲ್ಲೂ ಶಿವರಾತ್ರಿ ಮಹೋತ್ಸವದಲ್ಲಿ ಶೃಂಗರಿಸಿ ಪಾಲ್ಗುಣ ಶುದ್ಧ ಪಾಡ್ಯದಂದು ರಥೋತ್ಸವ ನಡೆಯುತ್ತದೆ. ಮಹಾರಥವು ಬೃಹತ್ ಗಾತ್ರದಾಗಿದ್ದು ಅಷ್ಟ ಪಟ್ಟಿಗಳ ರಥ ಪೀಠವನ್ನು ಹೊಂದಿದೆ. ಸುಂದರವಾದ ಕೆತ್ತನೆ, ಭವ್ಯವಾದ ಆಕಾರದ ಈ ಮಹಾರಥವನ್ನು ಸ್ಥಳೀಯ ಹಾಲಕ್ಕಿ ಜನಾಂಗದವರು ರಥದ ಮೇಲ್ಭಾಗವನ್ನು ಕಟ್ಟಿ ಪತಾಕೆಗಳಿಂದ ಅಲಂಕರಿಸಿ ಮಹಾಬಲನ ಮಹಾರಥೋತ್ಸವಕ್ಕಾಗಿ ಅಣಿಗೊಳಿಸುತ್ತಾರೆ. ಈ ಮಹಾ ಶೃಂಗಾರದ ವಿವಿಧ ಹಂತಗಳು ಇಲ್ಲಿವೆ…

ಶಿವರಾತ್ರಿ ಉತ್ಸವದ ಆಹ್ವಾನ.

Monday, February 28th, 2011

ಗೋಕರ್ಣದ ಮಹಾಶಿವರಾತ್ರಿ ಉತ್ಸವ.”ಸುವಸ್ತುಸಂಗ್ರಹರಥ”ಸಂಚಾರ.

Thursday, February 3rd, 2011

ಜಗತ್ತಿನ ಮೊದಲ ಚಿತ್ರಕಾರ ಶಿವ - ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

Sunday, February 28th, 2010

ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು […]

Gokarna is changing .1- Sri Du.Gu.Lakshman

Gokarna Is Changing - Sri Du.Gu.Lakshman

Tuesday, March 3rd, 2009

Chief editor, Hosadiganta has written down his opinion about the Maha Shivaratri festival commenced at Gokarna last month. Please read and reply your opinion. s

ಗೋಕರ್ಣ ಬದಲಾಗುತ್ತಿದೆ.2 - ಶ್ರೀ ದು ಗು ಲಕ್ಷ್ಮಣ್

ಗೋಕರ್ಣ ಬದಲಾಗುತ್ತಿದೆ : ಹೊಸದಿಗಂತ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ನೇರನುಡಿಯ ಬರಹ

Tuesday, March 3rd, 2009

ಮೊನ್ನೆ ಸಂಪನ್ನಗೊಂಡ ಶಿವರಾತ್ರಿಯ ಬಗ್ಗೆ ಹೊಸದಿಗಂತದ ಪ್ರಧಾನ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ರವರು ತಮ್ಮ ನೇರನುಡಿ ಅಂಕಣದಲ್ಲಿ ಅನುಭವ - ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಓದಿ, ಅಭಿಪ್ರಾಯ ತಿಳಿಸಿ . . .

Rathotsava at Gokarna on the occasion of Shivaratri Festival

18 to 26 Feb: Gokarna- Shivaratri 2009 brought the Shining back to the temple

Thursday, February 26th, 2009

Gokarna Feb, 26 - As per the holy guidance of Sri Raghaveshwara Bharati Swamiji, the nine-day Maha Shivaratri festival commenced from 18th of February till today, 26th. Religious, Cultural and many other entertaining programs commenced on the venue to make the first ever Mahashivaratri conducted by Sri Matha, a grand success. Many traditional cultural programs, […]

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಯವರ ಆಶೀರ್ವಚನ

ಶಿವರಾತ್ರಿಯ ಸಮಾರೋಪ ಹಲವು ಹೊಸತುಗಳಿಗೆ ನಾಂದಿಯಾಗಲಿದೆ : ರಾಘವೇಶ್ವರ ಶ್ರೀ

Thursday, February 26th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೬ - ಪ್ರತಿಯೊಂದು ರಾತ್ರಿಯೂ ಶುಭ ಮುಂಜಾವಿನ ಪೂರ್ವರಂಗ. ಅಂತೆಯೇ ಶಿವರಾತ್ರಿಯ ಈ ಪರ್ವವು ಸಹ ಎಷ್ಟೋ ಕಾಲದಿಂದ ಅವ್ಯವಾಗಿದ್ದ ಆತ್ಮಲಿಂಗ ಸ್ವರೂಪಿಯಾದ ಶಿವ ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ’ಹರಹರ ಮಹಾದೇವ’ ಎಂಬ ಘೋಷಣೆಯಲ್ಲಿ ಉಳಿದೆಲ್ಲ ಶಬ್ದಗಳು ಮುಚ್ಚಿ ಹೋದವು ಎಂದು ಶ್ರೀ ರಾಘವೇಶ್ವರಭಾರತೀ ಶ್ರೀಗಳು ಮಹಾಶಿವರಾತ್ರಿ ಮಹೋತ್ಸವದ ಸಮಾರೋಪ ಸಭೆಯಲ್ಲಿ ನುಡಿದರು. ಇದು ಶಿವರಾತ್ರಿಯ ಸಮಾರೋಪ. ಆದರೆ ಹಲವು ಕಾರ್ಯಗಳ ಆರಂಭಕ್ಕೆ ನಾಂದಿ. ಫೆ.೨೭ರಂದು ಇಲ್ಲಿ ಗುರುಕುಲದ ಆರಂಭವಾಗುತ್ತಿದೆ. ಬರುವ […]

ಗೋಕರ್ಣದ  ಶಿವರಾತ್ರಿಯ ವಿಶೇಷ ವಿವರಗಳು

ಗೋಕರ್ಣ : ನಾಲ್ಕು ದಿಕ್ಕು, ನೂರು ಧ್ವನಿ

Thursday, February 26th, 2009

ಗೋಕರ್ಣ, ಫೆ.೨೬ - ಮಹಾಶಿವರಾತ್ರಿ ಉತ್ಸವ ವಿಧ್ಯುಕ್ತವಾಗಿ ಮಂಗಲವನ್ನು ಕಂಡಿದೆ. ಗೋಕರ್ಣದ ಮಟ್ಟಿಗೆ ಈ ಒಂಭತ್ತು ದಿನಗಳ ಉತ್ಸವ ಹೊಚ್ಚಹೊಸತು. ಇಲ್ಲಿಯವರೆಗೆ ವಾರ್ಷಿವಾಗಿ ಒಂಭತ್ತು ದಿನಗಳ ಉತ್ಸವ ನಡೆಯುತ್ತಿತ್ತಾದರೂ ಈ ರೀತಿಯ ಸಂಭ್ರಮ ಇರಲಿಲ್ಲ. ಧರ್ಮಸಭೆ, ಸಾರ್ವಭೌಮ ಪ್ರಶಸ್ತಿಯ ಮುಖಾಂತರ ನಾಡು, ನುಡಿ, ನಡೆಗೆ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ, ಗಂಗಾ ಜಲಾಭಿಷೇಕ, ಸಾಂಸ್ಕೃತಿಕ ಸಂಜೆ ಇವೆಲ್ಲವೂ ಈ ಶಿವರಾತ್ರಿಯ ಹೊಸತನ. ಸಾಮಾನ್ಯವಾಗಿ ರಾಮಚಂದ್ರಾಪುರಮಠದ ಕಾರ್ಯಕ್ರಮವೆಂದರೆ ಸಾಕು ಏನೋ ನಾವೀನ್ಯತೆ ಇದ್ದೇ ಇರುತ್ತದೆ ಎಂಬಷ್ಟರ ಮಟ್ಟಿಗೆ ಶ್ರೀಮಠದ […]

ಯಕ್ಷಗಾನ ದಿಗ್ಗಜ ದಿ.ಕೆರೆಮನೆ ಶ್ರೀ ಶಂಭು ಹೆಗಡೆಯವರಿಗೆ ಸಾರ್ವಭೌಮ ಸಮ್ಮಾನ ಪ್ರಶಸ್ತಿ ಪ್ರದಾನ.

ತ್ಯಾಗಬುದ್ಧಿಯಿಂದ ಮಾತ್ರ ಪರಮಾತ್ಮ ಸಾಕ್ಷಾತ್ಕಾರ - ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

Thursday, February 26th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೫ - ಜಗತ್ತಿಗೆ, ಸಮಾಜಕ್ಕೆ ನನ್ನಿಂದ ಒಳಿತಾಗಲಿ ಎಂಬ ಬುದ್ಧಿಯಿಂದ ಮಾಡಿದ ಸ್ವಾರ್ಥ ಲೇಪವಿಲ್ಲದ ಕಾರ್ಯದಿಂದ ಮಾತ್ರ ಪರಮಾತ್ಮನನ್ನು ಹೊಂದಲು ಸಾಧ್ಯ. ಇದೇ ಮಾನವನಲ್ಲಿ ಮಾಧವನನ್ನು ನೋಡುವ ರೀತಿಯೂ ಸಹ ಜಗತ್ತಿನ ಎಲ್ಲ ಕಷ್ಟಕೋಟಲೆಗಳನ್ನು ತಾನು ನುಂಗಿ ಒಳ್ಳೆಯದನ್ನು ಜಗತ್ತಿಗೆ ನೀಡುವ ಸಂಕೇತ ಹಾಲಾಹಲವನ್ನು ಕುಡಿದು ಲೋಕಕ್ಕೆ ಶುಭವನ್ನು ನೀಡುವ ಈಶ್ವರನಲ್ಲಿ ವ್ಯಕ್ತವಾಗಿದೆ ಎಂದು ಹರಿಹರಪುರದ ಶ್ರೀಶಾರದಾಪೀಠಂನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

Highslide for Wordpress Plugin