

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ
ಶರಣಾಗತಿಗೆ ಅದ್ಭುತ ಶಕ್ತಿ ಇದೆ. ಹನುಮಂತ ಶ್ರೀರಾಮನಲ್ಲಿ ಶರಣಾಗತನಾಗಿ ಅಮರನಾದ. ವಿಭೀಷಣ ಶರಣಾಗಿ ಬಂದು ಲಂಕೆಯಲ್ಲಿ ಸತ್ಯರಾಜ್ಯ ಸ್ಥಾಪಿಸಿದ. ಅಂತೆಯೇ ಭಕ್ತ ದೇವನಲ್ಲಿ ಶರಣಾಗತನಾಗಿ ಭವದ ಬಂಧನವನ್ನೇ ಕಳಚಿಕೊಳ್ಳಬಲ್ಲ. ಶರನಾಗತಿಯೆಂದರೆ ಗುರು - ಶಿಷ್ಯ; ಜೀವ -ದೇವ; ಪ್ರಕೃತಿ-ಪುರುಷರ ಸಂಗಮದ ವ್ಯಾಪಾರ.
|| ಹರೇ ರಾಮ ||
December 29th, 2012 at %I:%M %p
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಕರವ ಮುಗಿದು ಗುರುವೆ ಬೇಡುವೆ
ಕರುಣೆ ತೋರೋ ನಿರತ ನಮ್ಮಲಿ
ಹರನು ಮುನಿದರು ಕಾಯ್ವ ಚರಣಕೆ ಶರಣು ಶರಣೆಂಬೆ|
ಮರುಗಿ ನಾನು ನಿನ್ನವನೆಂದು
ಕರೆಯಲಭಯದ ಹಸ್ತ ಚಾಚುತ
ವರವ ನೀಡುವ ಪುಣ್ಯ ಚರಣಕೆ ಶರಣು ಶರಣೆಂಬೆ||