Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ಮಹಾಬಲೇಶ್ವರದೇವರಿಗೆ ಸ್ವರ್ಣ-ರಜತಶಂಖ ಸಮರ್ಪಣೆ.

Thursday, November 22nd, 2012 -

ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಂಧ್ರ ಪ್ರದೇಶದ ಉದ್ಯಮಿ ಶ್ರೀ ಪಿ. ಪ್ರತಾಪ ರೆಡ್ಡಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಿ ಇವರು ಶ್ರೀ ಆತ್ಮಲಿಂಗಕ್ಕೆ ಅಭಿಷೇಕ ಮಾಡಲು ಒಂದು ಚಿನ್ನದ ಹಾಗು ಒಂದು ರಜತ ಶಂಖವನ್ನು ಸಮರ್ಪಣೆ ಮಾಡಿದರು . ದಿ. 19-11-2012 ಕಾರ್ತಿಕ ಸೋಮವಾರದ ಶ್ರವಣ ನಕ್ಷತ್ರ ಪ್ರದೋಷ ಕಾಲದಲ್ಲಿ ಈ ಸಮರ್ಪಣಾಕಾರ್ಯವು ಸಂಪನ್ನವಾಯಿತು. ಸಾರ್ವಭೌಮಶ್ರೀ ಮಹಾಬಲೇಶ್ವರ ದೇವರಿಗೆ ಶಂಖದಿಂದ ಮಾಡುವ ವಿವಿಧ ಅಭಿಷೇಕಗಳು ವಿಶಿಷ್ಟಸೇವೆಗಳಾಗಿವೆ. ವೇ . ಶಿತಿಕಂಠ ಭಟ್ಟ ಹಿರೇ ಆಚಾರ್ಯತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ವೇ. ವಾಗೀಶ ಪ್ರಸಾದ, ವೆ. ಬಾಲಕೃಷ್ಣ ಭಟ್ಟ ಜಂಭೆ ಉಪಾಧಿವಂತ ಮಂಡಲದ ಸದಸ್ಯರು ಹಾಜರಿದ್ದರು.

Leave a Reply

Highslide for Wordpress Plugin