

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಅಂಕುರಾರ್ಪಣೆಯೊಂದಿಗೆ ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..
ಶಿವರಾತ್ರಿ ಮಹೋತ್ಸವದ ಪ್ರಾರಂಭದ ದಿನ ಮೃತ್ತಿಕಾ ಹರಣೋತ್ಸವ ಆಚರಿಸಿ ಆ ಮೃತ್ತಿಕೆಯ ಮೇಲೆ ನವಧಾನ್ಯವನ್ನು ಬಿತ್ತಲಾಗುತ್ತದೆ. ಶಿವರಾತ್ರಿಯ ಕೊನೆಯ ದಿನ ಶ್ರೀ ದೇವರು ಕೋಟಿತೀರ್ಥದಲ್ಲಿ ಅವಭೃತ ಸ್ನಾನ ಮುಗಿಸಿ ಮೊಳಕೆಯಾದ ಆ ನವ ಧಾನ್ಯವನ್ನು ಮಹಾಬಲೇಶ್ವರ ದೇವರಿಗೆ ಸಮರ್ಪಿಸಲಾಗುತ್ತದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಈ ಅಂಕುರಾರ್ಪಣೆ-ಪ್ರಸಾದ ವಿತರಣೆಯೊಂದಿಗೆ ನವ ದಿನಗಳ ವೈಭವದ ಶಿವರಾತ್ರಿ ಮಹೋತ್ಸವದ ಮಂಗಳವಾಯಿತು.
ನವೆಂಬರ 21st, 2013 at 2:51 pm
my soul flares