

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಇಂದು ಲೋಕದಲ್ಲಿ ವಿಮರ್ಶೆ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳುವವರು ಇಲ್ಲವಾಗಿದ್ದಾರೆ. ಸೃಷ್ಟಿಯ ನೋಟಕ್ಕೆ ನಮ್ಮ ದೃಷ್ಟಿಯನ್ನು ಸೇರಿಸಿಕೊಂಡು ನೋಡಬೇಕು. ಆಗ ಅದು ಸಮೀಕ್ಷಣವಾಗುವುದು. ದೃಷ್ಟಿದೋಷದಿಂದ ನೋಡಿದರೆ ಸೃಷ್ಟಿಯೇ ತಪ್ಪಾಗಿ ಕಾಣುವುದು. ಅದು ವ್ಯಕ್ತಿಗತದೋಷ.ಅದೇ ರೀತಿ ಬುದ್ಡಿಮಾಲಿನ್ಯದಿಂದ ವಿಷಯ ವಿಮರ್ಶೆ ಜರುಗಿದರೆ ಸತ್ಯ ಪ್ರಕಾಶವಾಗುವುದು. ಕವಿ ಹೃದಯಕ್ಕೆ ಸತ್ಯ ದೃಷ್ಟಿಯ ವಿಮರ್ಶೆ ಜರುಗಲಿ.
|| ಹರೇ ರಾಮ ||
- ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು