Donate

Help us to help others, please Donate

Related Links

e-Procurement Process 2015

Tender Application Form

Related Links

ವಿಶೇಷ ‘ಅಭಿನಂದನಾ ಪೂಜೆ’ ಸಂಪನ್ನ

ಶುಕ್ರವಾರ, ಸೆಪ್ಟೆಂಬರ 16th, 2016 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ೨೩ ನೆಯ ಗೋ-ಚಾತುರ್ಮಾಸ್ಯವು ಇಂದು ಸಂಪನ್ನಗೊಂಡ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಅಭಿನಂದನಾ ಪೂಜೆ ಸಂಪನ್ನಗೊಂಡಿತು. ವೇ ಶಿತಿಕಂಠ ಹಿರೇ ಭಟ್ ಇವರ ನೇತೃತ್ವದಲ್ಲಿ ಉಪಾಧಿವಂತ ಪುರೋಹಿತರು ಏಕಾದಶ ರುದ್ರ, ಗಂಗಾಭಿಷೇಕ, ನವಧಾನ್ಯ ಅಭಿಷೇಕ , ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು .

Leave a Reply

Highslide for Wordpress Plugin