Donate

Help us to help others, please Donate

Related Links

ಶಿಕ್ಷಣ

ಬುಧವಾರ, ಫೆಬ್ರವರಿ 11th, 2009 -

ಇಂದಿನ ಶಿಕ್ಷಣ ‘ಚಿತ್ತು ಕಾಟಿ’ನ ಶಿಕ್ಷಣವಾಗಿದೆ. ಆದರೆ ಇದು ಚಿತ್ತಾರದ ಶಿಕ್ಷಣವಾಗಬೇಕು., ನಾವು ತೆಂಗಿನಕಾಯಿಯಂತೆ ಹೊರಗೆ ಕಂದಾಗಿ ಒಳಗೆ ಬಿಳಿಯರಂತೆ ಬ್ರಿಟಿಷ್ ಶಿಕ್ಷಣ ಪಡೆಯುತ್ತಿದ್ದೇವೆ. ಇದನ್ನು ತಡೆಯದಿದ್ದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಬೀಜಕ್ಕೆ ನೀರು ಗೊಬ್ಬರ ಮಣ್ಣು ಸರಿಯಾಗಿ ಸಿಕ್ಕರೆ ಚೆನ್ನಾಗಿ ಹೆಮ್ಮರವಾಗಿ ಬೆಳೆಯುವಂತೆ, ಇಂದಿನ ಮಕ್ಕಳಿಗೆ ಸರಿಯಾದ ಪರಿಸರ, ಶಿಕ್ಷಣ ಜ್ಞಾನ ದೊರೆತರೆ ಮಾತ್ರ, ಸಂಸ್ಕೃತಿಯ ಹರಿಕಾರರಾಗಿ ಬೆಳೆಯಲು ಮತ್ತು, ಬೆಳಗಲು ಸಾಧ್ಯವಿದೆ.
- ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು

Leave a Reply

Highslide for Wordpress Plugin