Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರಾವಣ ಮಾಸ - ವಿಶೇಷ ಪೂಜೆ ಸಂಪನ್ನ

ಸೋಮವಾರ, ಸೆಪ್ಟೆಂಬರ 14th, 2015 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ಎಲ್ಲ ದಿನವೂ ವಿಶೇಷ ಗಟ್ಲೆ ಪೂಜೆ,ವಿಶೇಷ ಪೂಜೆ, ನಿತ್ಯೋತ್ಸವ, ನೈವೇದ್ಯ ಸಮರ್ಪಣೆ ಇವು ಲೋಕಕಲ್ಯಾಣಾರ್ಥ ನೆರವೇರಿದವು . ಕೊನೆಯ ದಿನವಾದ ನಿನ್ನೆ; ಅಮಾವಾಸ್ಯೆಯಂದು ಇಪ್ಪತ್ತೊಂದು ಬಗೆಯ ವಿಶೇಷ ನೈವೇದ್ಯ , ಪೂಜೆ ಸಲ್ಲಿಸಲಾಯಿತು .

Leave a Reply

Highslide for Wordpress Plugin