Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ಕ್ಷೇತ್ರ ಉಪಾಧಿವಂತ ಮಂಡಳಿಯಿಂದ ರಥ ಸಮರ್ಪಣೆ - ಮೆರವಣಿಗೆ ಸಂಪನ್ನ .

ಶನಿವಾರ, ಫೆಬ್ರವರಿ 13th, 2016 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರಿಗೆ ಶ್ರೀ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಳಿ (ರಿ) ಇವರ ವತಿಯಿಂದ ಬೆಳ್ಳಿಯ ರಥವನ್ನು ಸಮರ್ಪಿಸಲಿದ್ದು , ಅದಕ್ಕಾಗಿ ದಿನಾಂಕ 13-02-2016, ಶುಕ್ರವಾರ ಸಾಯಂಕಾಲ ರಥವನ್ನು ಶ್ರೀ ವೆಂಕಟರಮಣ ದೇವಾಲಯದಿಂದ ವಾಲಗ, ವೇದಘೋಷ ಸಹಿತ ರಥಬೀದಿಯಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು . ಉಪಾಧಿವಂತ ಮಂಡಳಿಯ ಅಧ್ಯಕ್ಷರು, ಸದಸ್ಯರು , ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಊರ ನಾಗರಿಕರು , ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Highslide for Wordpress Plugin