

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ದೇವರ ಉತ್ಸವವು ಬೆಳಿಗ್ಗೆ ರಥಬೀದಿಯ ಮೂಲಕ ಹೊರಟು ಕೋಟಿತೀರ್ಥವನ್ನು ಸುತ್ತುವರಿದು ಸ್ವಾತಿ ನಕ್ಷತ್ರದಲ್ಲಿ ಹೊಸದಾಗಿ ತಯಾರಿಸಿದ ಮಜ್ಜಿಗೆಯನ್ನು ಭಕ್ತಾದಿಗಳಿಗೆ ಹಂಚಿ ಪುನಃ ಶ್ರೀ ದೇವಾಲಯಕ್ಕೆ ಹಿಂತಿರುಗಿತು. ಮನ್ಮಥ ಸಂವತ್ಸರದ ಸ್ವಾತಿ ಉತ್ಸವ ಸಂಪನ್ನಗೊಂಡಿತು .