

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ರಾವಣನನ್ನು ಕೊಂದ ಪಾಪ ಪರಿಹಾರಕ್ಕಾಗಿ ವಸಿಷ್ಟರ ಅಪ್ಪಣೆಯಂತೆ ಶ್ರೀರಾಮನು ಸಮುದ್ರ ತೀರದಲ್ಲಿ ಕುಳಿತು ಗುಡಿಯನ್ನು ನಿರ್ಮಿಸಿ ತಪವನ್ನು ಕೈಗೊಂಡನು . ವರ್ಷದ ಎಲ್ಲ ದಿನಗಳಲ್ಲಿಯೂ ದೊರಕುವ ಪರಿಶುದ್ಧವಾದ ಖನಿಜಯುಕ್ತ ನೀರಿನ ಸೆಲೆ ಇದೆ . ಇದು ‘ರಾಮತೀರ್ಥ’ ಎಂದು ಪ್ರಸಿದ್ಧಿಯಾಗಿದೆ .