Donate

Help us to help others, please Donate

Related Links

e-Procurement Process 2015

Tender Application Form

Related Links

Sri Sri Shivananda Swaraswati Swamiji @ Car Festival

ಶ್ರೀಮನ್ಮಹಾರಥೋತ್ಸವ ಸು-ಸಂಪನ್ನ

ಗುರುವಾರ, ಮಾರ್ಚ 10th, 2016

ದಿನಾಂಕ 09-03-2016 ರಂದು ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವವು ಸು-ಸಂಪನ್ನಗೊಂಡಿತು . ಮಧ್ಯಾಹ್ನ 03.30 ಕ್ಕೆ ರಥಬೀದಿಯ ಶುರುವಿನಿಂದ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ರಥವನ್ನು ಏರಿದ ನಂತರ ಹೊರಟ ಮಹಾರಥ ರಥಬೀದಿಯ ತುದಿಯಲ್ಲಿರುವ ವೆಂಕಟರಮಣ ದೇವಾಲಯದ ವರೆಗೆ ಸಾಗಿತು . ಊರ , ಹೊರ ಊರಿನ, ಹೊರ ರಾಜ್ಯಗಳ ಅಲ್ಲದೆ ವಿದೇಶೀಯ ಭಕ್ತರೂ ಜಗದೀಶ್ವರನ ಮಹಾರಥ ಎಳೆದು ಪುನೀತರಾದರು . ಜಗದೀಶ್ವರ ಮಹಾಬಲೇಶ್ವರನನ್ನು ಹೊತ್ತ ಮಹಾರಥ ವಿಶೇಷ ವಾದ್ಯ , ಭಕ್ತರ ಹರ ಹರ […]

Sri Athmalinga

ಶಿವಯೋಗ - ಆತ್ಮಲಿಂಗ ದರ್ಶನ ಪಡೆದ ಭಕ್ತಸಾಗರ

ಸೋಮವಾರ, ಮಾರ್ಚ 7th, 2016

ಮಾಘ ಕೃಷ್ಣ ತೃಯೋದಶಿ - ಸೋಮವಾರ - ಶಿವಯೋಗದ ದಿನವಾದ ಇಂದು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭಕ್ತಸಾಗರ ಹರಿದಿದೆ . ಬೃಹತ್ ಸಂಖೆಯಲ್ಲಿ ಸೇರಿದ್ದ ಭಕ್ತರು ಶಾಂತಿ - ಸಮಾಧಾನಗಳಿಂದ ಶ್ರೀ ಆತ್ಮಲಿಂಗ ಸ್ಪರ್ಶದರ್ಶನ, ಪೂಜೆ ಸೇವೆ ಕೈಗೊಂಡರು . ಸಮುದ್ರ ತೀರದಿಂದ ದೇವಾಲಯದವರೆಗೆ ದರ್ಶನ ಸರದಿ ಸಾಲು ಹಬ್ಬಿತ್ತು . ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಭಕ್ತಾದಿಗಳಿಗೆ ಶ್ರೀ ದೇವಾಲಯದ ವತಿಯಿಂದ ಅಮೃತಾನ್ನ ವಿಶೇಷ ಉಪಹಾರ […]

ಶಿವರಾತ್ರಿ ಮಹೋತ್ಸವ ೨೦೧೬-  ಆಮಂತ್ರಣ ಪತ್ರಿಕೆ

ಶಿವರಾತ್ರಿ ಮಹೋತ್ಸವ ೨೦೧೬- ಆಮಂತ್ರಣ ಪತ್ರಿಕೆ

ಶುಕ್ರವಾರ, ಫೆಬ್ರವರಿ 12th, 2016
ಮಹಾಶಿವರಾತ್ರಿ 2016

ಮಹಾಶಿವರಾತ್ರಿ 2016

ಗುರುವಾರ, ಫೆಬ್ರವರಿ 4th, 2016

। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2016 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

Sri Sri of Kavalemath

ಶಿವರಾತ್ರಿ ಮಹೋತ್ಸವದ ಚಿತ್ರಗಳು (2015)

ಬುಧವಾರ, ಏಪ್ರಿಲ್ 22nd, 2015
Shivapooja

ಶಿವರಾತ್ರಿ ಮಹೋತ್ಸವ - 2015

ಮಂಗಳವಾರ, ಜನವರಿ 27th, 2015
ಜಯ ಸಂವತ್ಸರದ ಮಹಾಶಿವರಾತ್ರಿ (2015)

ಜಯ ಸಂವತ್ಸರದ ಮಹಾಶಿವರಾತ್ರಿ (2015)

ಗುರುವಾರ, ಜನವರಿ 15th, 2015
Shivapooja

ಮಹಾಶಿವರಾತ್ರಿ 2015

ರವಿವಾರ, ಸೆಪ್ಟೆಂಬರ 21st, 2014

।   । ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2015 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ […]

ವಿಜಯ ಸಂವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ .

ವಿಜಯ ಸಂವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ .

ರವಿವಾರ, ಮಾರ್ಚ 9th, 2014
ಮಹಾಶಿವರಾತ್ರಿ 2014

ಮಹಾಶಿವರಾತ್ರಿ 2014

ಶನಿವಾರ, ಜನವರಿ 4th, 2014

।। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2014 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ವಿಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

Highslide for Wordpress Plugin