Donate

Help us to help others, please Donate

Related Links

e-Procurement Process 2015

Tender Application Form

Related Links

ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ವಿದೇಶಿಯರಿಂದ ಕಾರ್ಯಕ್ರಮ

ವಿದೇಶಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:ಚಿತ್ರಪುಟದಲ್ಲಿ

ರವಿವಾರ, ಫೆಬ್ರವರಿ 22nd, 2009

ಗೋ್ರ್ಣ,ೆಬ್ರವರಿ ೨೦೦೯: ಶಿವರತ್ರಿ ಪ್ರಯುಕ್ತ ವಿದೇಶಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಚಿತ್ರಪುಟದಲ್ಲಿ

Musical concert by foreigners

Gallery updated (21 feb.2009): cultural programmes

ರವಿವಾರ, ಫೆಬ್ರವರಿ 22nd, 2009

Gokarna,21 february 2009: Latest photos of the cultural programmes of Shivaratri Festival,Gokarna are updated in the website gallery.

ಗೋಕರ್ಣ ಕನಡ ಸಾಹಿತ್ಯ ಪರಿಷತ್ತಿನ ಉದ್ಘಾಟನೆ

ಭಾವ ಸಂವೇದನೆ ವ್ಯಕ್ತಿಯ ನೈಜ ರೂಪ : ಶ್ರೀ ರಾಘವೇಶ್ವರ ಶ್ರೀ

ಶನಿವಾರ, ಫೆಬ್ರವರಿ 21st, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಮನುಷ್ಯ ಎಲ್ಲ ರೀತಿಯಿಂದಲೂ ಬೆಳೆಯಬೇಕು. ಸಾಹಿತ್ಯದಿಂದ ಹೃದಯ ಅರಳುತ್ತದೆ. ಬದುಕಿಗೆ ಅಗತ್ಯವಾದ ಭಾವ ಸಾಹಿತ್ಯದ ಕೊಡುಗೆ. ಭಾವ ಸಂವೇದನೆಯೇ ವ್ಯಕ್ತಿಯ ನೈಜ ರೂಪ ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಇಂದಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೋಕರ್ಣ ಘಟಕವನ್ನು ಶುಭಾರಂಭಗೊಳಿಸಿ ಮಾತನಾಡಿದ ಅವರು ಈ ಘಟಕದಿಂದ ಸಮಾಜೋಪಯೋಗಿಯಾದ ಸಾಹಿತ್ಯ ಕಾರ್ಯಗಳು ನಿರಂತರವಾಗಿ ಆಯೋಜಿತವಾಗಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಾಹಿತಿ, ವಿಚಾರವಾದಿ ಬಿ.ಎ. ಸನದಿ ಕನ್ನಡ ಸಾಹಿತ್ಯ ಹಲವಾರು ಖ್ಯಾತ ಕವಿಗಳ ಕೊಡುಗೆಯಿಂದ […]

ದಿ.ಗೌರೀಶ ಕಾಯ್ಕಿಣಿ ಅವರಿಗೆ ಸಾರ್ವಭೌಮ ಸಮ್ಮಾನ ಪುರಸ್ಕಾರ

ಬದುಕಿನ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ : ಜಯಂತ ಕಾಯ್ಕಿಣಿ

ಶನಿವಾರ, ಫೆಬ್ರವರಿ 21st, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಸಹಜವಾದ ತಾಯ್ತನದ ತುಡಿತ, ಹಸುಗೂಸಿನ ಬೆರಗು, ಎರಡನ್ನೂ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹಣವೇ ಮುಖ್ಯ ಮೂಲ್ಯವಾಗಿ ನಮ್ಮ ಸಂಸ್ಕೃತಿಯ ಮಮತೆ, ಸಮತೆಯ ಬಂಧ ಸಡಿಲವಾಗಿದೆ. ಹಣದ ಹಿಂದೆ ಧಾವಿಸುವ ನಮ್ಮ ಪ್ರವೃತ್ತಿಯಿಂದಾಗಿ ಜೀವನದ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ. ಇಂದು ಸಾಗರ ಸಂಗಮದ ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮ ಸಭೆಯಲ್ಲಿ ನಾಡಿನ ಖ್ಯಾತ ಚಿಂತಕ, […]

ದಿ.ಶ್ರೀ ಗೌರೀಶ್ ಕಾಯ್ಕಿಣಿ ಅವರಿಗೆ ಸಾರ್ವಭೌಮ ಪ್ರಶಸ್ತಿ ಪ್ರದಾನ

ಹೊಸತು : ಧರ್ಮ ಸಭೆ ಮತ್ತು ಸಾರ್ವಭೌಮ ಸಮ್ಮಾನ : ಚಿತ್ರಪುಟದಲ್ಲಿ : ಫೆಬ್ರವರಿ ೨೧, ೨೦೦೯

ಶನಿವಾರ, ಫೆಬ್ರವರಿ 21st, 2009

ಗೋಕರ್ಣ :ಫೆಬ್ರವರಿ ೨೧ : ಇಂದು ನಡೆದ ಧರ್ಮ ಸಭೆ ಹಾಗೂ ಸಾರ್ವಭೌಮ ಸಮ್ಮಾನ ದ ಚಿತ್ರಗಳು ಚಿತ್ರಪುಟದಲ್ಲಿ ಲಭ್ಯ. (ಕಾರ್ಯಕ್ರಮ ದ ಇನ್ನಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ )

Sarvabhouma Sammana to Late.Gourish Kaykini

Gallery updated (21-Feb-2009): Dharma Sabha at Gokarna

ಶನಿವಾರ, ಫೆಬ್ರವರಿ 21st, 2009

Gokarna, Feb 21: : Today’s Dharmasabha and Sarvabhouma Sammana photos have been updated at our photo gallery. (Click here to view the Gallery)

ಮಂತ್ರಾಲಯದ ಆಡಳಿತಾಧಿಕಾರಿ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯ ಅವರಿಗೆ ’ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.

ಧಾರ್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿಯ ಸ್ಥಾನಗಳಾಬೇಕು: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀ

ಶುಕ್ರವಾರ, ಫೆಬ್ರವರಿ 20th, 2009

ನಂದಿಶ್ವರ ವೇದಿಕೆ, ಗೋಕರ್ಣ, ಫೆ.೨೦ - ನಮ್ಮೆಲ್ಲರ ಬದುಕಿಗೆ ಅತ್ಯಂತ ಅಗತ್ಯವಾದದ್ದು ಎರಡೇ, ಆರೋಗ್ಯ ಮತ್ತು ನೆಮ್ಮದಿ. ಒಂದು ಶಾರೀರಿಕ, ಮತ್ತೊಂದು ಆಧ್ಯಾತ್ಮಿಕ. ಆರೋಗ್ಯ ಬಹಿರಂಗದ ಅಗತ್ಯವಾದರೆ, ನೆಮ್ಮದಿ ಅಂತರಂಗಕ್ಕೆ ಅಪೇಕ್ಷಿತ. ಇಂದಿನ ಧಾವಂತದ ಯುಗದಲ್ಲಿ ಬದುಕಿನ ಮೌಲ್ಯಗಳಾದ ಇವೆರಡನ್ನು ಬಿಟ್ಟು ಬೇಡವಾದವುಗಳ ಬೆನ್ನು ಹತ್ತಿ ಹೋಗುತ್ತಿದ್ದೇವೆ. ಅಷ್ಟೇ ಅಲ್ಲ ಹಣಕ್ಕಾಗಿ ಶರೀರ ಮನಸ್ಸುಗಳೆರಡರ ಸ್ಥಿತಿಯನ್ನೂ ಕೆಡಿಸಿಕೊಳ್ಳುತ್ತಿದ್ದೇವೆ. ಆಮೇಲೆ ಇದನ್ನು ಪಡೆಯಲು ಹಣ ಖರ್ಚು ಮಾಡುತ್ತೇವೆ. ಬದುಕಿಗೆ ಹಣದ ಅಗತ್ಯವಿದೆ. ಹಾಗೆಂದು ಹಣವೇ ಸರ್ವಸ್ವವಲ್ಲ. ನೆಮ್ಮದಿಯ ಭಾವ, […]

Sarvabouma Sammana to Shri Rajaa. S. Rajagopalacharya of Mantralaya

Gallery updated (20-Feb-2009): Todays Dharma Sabha at Gokarna

ಶುಕ್ರವಾರ, ಫೆಬ್ರವರಿ 20th, 2009

Gokarna, Feb 20 : Today’s Dharmasabha and Sarvabhouma Sammana photos have been updated at our photo gallery. (Click here to view the gallery)

ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಶ್ರೀ ಚೆಲುವರಾಯ ಸ್ವಾಮಿ ಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು

ಗೋಕರ್ಣ ಕ್ಷೇತ್ರದಲ್ಲಿ ಹೊಸ ಶಕೆ ಪ್ರಾರಂಭ : ಚೆಲುವರಾಯಸ್ವಾಮಿ

ಗುರುವಾರ, ಫೆಬ್ರವರಿ 19th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ : ಗೋಕರ್ಣ ಕ್ಷೇತ್ರದಲ್ಲಿ ಈ ವರ್ಷ ಎಲ್ಲವೂ ಹೊಸತು. ಶಿವರಾತ್ರಿಯ ಸಡಗರ, ಸಾಂಸ್ಕೃತಿಕ ಸೌರಭ, ಲಕ್ಷ ಲಕ್ಷ ಮಂದಿ ಯಾತ್ರಿಕ ಭಕ್ತರ ಹೊಟ್ಟೆಯನ್ನು ತಂಪಾಗಿಸುವ ಅಮೃತಾನ್ನ, ಧಾರ್ಮಿಕ ಪ್ರಕಲ್ಪಗಳು, ಈ ಎಲ್ಲ ಹೊಸತುಗಳ ಮೂಲಕ ಕ್ರಾಂತಿಕಾರಿ ಪರಿವರ್ತನೆಯೊಂದಿಗೆ ಶ್ರೀ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಗೊಂಡಿದೆ.

ಜಿಲ್ಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭ

ಜನಸೇವೆ - ಸಾಮಾಜಿಕ ಜವಾಬ್ದಾರಿ : ರಾಘವೇಶ್ವರ ಶ್ರೀ

ಗುರುವಾರ, ಫೆಬ್ರವರಿ 19th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ - ಸ್ವಾಮಿ ವಿವೇಕಾನಂದರು ಹೇಳಿದಂತೆ ಜಗತ್ತಿಗೆ ಭಾರತದ ಮುಖ್ಯ ಕೊಡುಗೆ ತ್ಯಾಗ ಮತ್ತು ಸೇವೆ. ಈ ಎರಡೂ ಗುಣಗಳೂ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಭಗವಂತ ಉದಾರ ಹೃದಯನಾಗಿ ನಮಗೆ ನೀಡಿದ ಕೊಡುಗೆಯಾದ ನಿಸರ್ಗ ಇಂದು ತೀರ ಕಲುಷಿತವಾಗುತ್ತಿದೆ. ಕೇವಲ ಸ್ವಾರ್ಥಕ್ಕಾಗಿ ಇನ್ನೆಂದೂ ಪುನಃ ಸರಿಪಡಿಸಲಾರದಂತಹ ದೋಷಗಳೂ ನಡೆಯುತ್ತವೆ. ಇಂತಹ ತಪ್ಪುಗಳನ್ನು ಸೇವಾಭಾವನೆಯ ಮೂಲಕ ಮಾತ್ರ ದೂರಮಾಡಬಹುದು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಗೋಕರ್ಣದಲ್ಲಿ ನಡೆಯುತ್ತಿರುವ ಉ.ಕ. ಜಿಲ್ಲಾ ರಾಷ್ಟ್ರೀಯ ಸೇವಾ […]

Highslide for Wordpress Plugin