

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಶಿವನ ಪೂಜಿಸಿ ಶ್ರೀ ಕೃಷ್ಣನು ಬಾಣಾಸುರ ನೊಂದಿಗೆ ಹೋರಾಡಿ ಸೋಲಿಸಿದನು .
ಕೃಷ್ಣಾಷ್ಟಮಿಯ ದಿನ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ಇಲ್ಲಿಗೆ ಬರುತ್ತದೆ . ಈ ಗುಡಿಯು ಕೋಟಿತೀರ್ಥದ ಕಟ್ಟೆಯ ಮೇಲಿದೆ .