ಸ್ಮರಣೆ
ಮಂಗಳವಾರ, ಸೆಪ್ಟೆಂಬರ 24th, 2013ಸ್ಮರಣೆ ಎಂಬುದು ಅಂತರಂಗದ ಬಾಗಿಲಿದ್ದಂತೆ . . . ಸ್ಮರಣೆ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೇ ಕರೆತರಬಹುದು. ಒಂದುವೇಳೆ ರಾವಣನನ್ನು ಕರೆತಂದರೆ . . . ನಮ್ಮ ಮನಸ್ಸೇ ಲಂಕೆಯಾದೀತು. ..! ಅದೇ ನಾವು ರಾಮನನ್ನೇ ಕರೆತಂದರೆ . . . ? ನಮ್ಮ ಅಂತರಂಗವೇ ರಾಮರಾಜ್ಯವಾದೀತು . . . ಯುಧ್ಧಗಳನ್ನು ಮೀರಿದ ಅಯೋಧ್ಯೆಯಾದೀತು . . . - ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ಶ್ರೀರಾಮಚಂದ್ರಾಪುರಮಠ









