ಜ್ಞಾನ ನೇತ್ರ
ಬುಧವಾರ, ಫೆಬ್ರವರಿ 11th, 2009ತ್ರ್ಯಂಬಕ - ಎಂದರೆ ಮುಕ್ಕಣ್ಣ. ಅವನ ಸ್ಥಾನ ಆಜ್ಞಾ ಚಕ್ರ. ಇದು ಕರ್ಮ ಮತ್ತು ಜ್ಞಾನಗಳು ಸೇರುವ ಸಂಧಿಯ ಸ್ಥಾನವಾಗಿದೆ. ಶಿವನ ಮೂರನೇ ಕಣ್ಣು ಎಲ್ಲ ಇಂದ್ರಿಯಗಳಿಗಿಂತ ಮೇಲೆ ಮಹಾ ಮಸ್ತಿಷ್ಕದ ಹತ್ತಿರವಿದೆ. ಅಜ್ಞಾನ ನಾಶಮಾಡಿ ಜ್ಞಾನ ನೀಡುವ ಕಣ್ಣೇ ಜ್ಞಾನ ನೇತ್ರ. ಈ ಸಂಧಿಯ ಸ್ಥಾನಕ್ಕಿಂತ ಮೇಲೆ ಕೇವಲ ಜ್ಞಾನ ಮಾತ್ರ ಲಭ್ಯ. ಕರ್ಮ ಬಂದ್ಥನ ನಿವೃತ್ತವಾಗಿ ಜ್ನಾನದೆಡೆಗೆ ಸಾಗುವಂತೆ ಸಂದೇಶ ನೀಡಬಲ್ಲುದು. ಈ ಹಿನ್ನೆಲೆಯಲ್ಲಿ ಜ್ಞಾನವನ್ನು ಮಹೇಶ್ವರನಿಂದ ಇಚ್ಚಿಸಬೇಕೆಂದು ಮಹರ್ಷಿಗಳು ಸಾರಿದ್ದರು. - ಶ್ರೀ […]









