ಪ್ರಸಕ್ತ

ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರ ಮಠ, ಹಾಗೂ ಶ್ರೀ ಮಠದ ಶ್ರಮದಿಂದ ನಡೆಯುವ, ಪ್ರಸ್ತುತ ವಿದ್ಯಮಾನಗಳ ಸಮಗ್ರ ವಿವರ.


ಮಧ್ಯಾಹ್ನ 12.00 ರಿಂದ 02.30 ಪ್ರಸಾದ ಭೋಜನ

ಹರೇ ರಾಮ,

ಅಮೃತಾನ್ನ ಪ್ರಸಾದ ಭೋಜನ |
ಪ್ರತಿ ಮಧ್ಯಾಹ್ನ ಸ್ವೀಕರಿಸಿ ಭಕ್ತಜನ ||
ಮಹಾದೇವ ಸಂಪ್ರೀತಿಯಲಿ  ಅನ್ನ, ಪಾಯಸ|
ಗುರುದೇವ ಕರುಣಿಸಲಿ ದೇವ ರಾಯಸ ||
ಪ್ರತಿದಿನವೂ ಮಧ್ಯಾಹ್ನ 12.00 ರಿಂದ 02.30 ವರೆಗೆ
ಉಚಿತವಾಗಿ ಅಮೃತಾನ್ನ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ.
Prasad Bhojan for one and all
Every noon Anna – Payasa in a hall.
Mothers love  by Gurudev
Blessings by Lord Mahadev.

Amrutanna Prasad Bhojan 12.00 to 02.30 noon for all [...]


ಗೋಕರ್ಣ ತ್ರಿಪುರಾಖ್ಯ ದೀಪೋತ್ಸವ


ಗೋಕರ್ಣದ ಶಿವರಾತ್ರಿ ಉತ್ಸವ.


ಗೋಕರ್ಣದಲ್ಲಿ ಶಿವರಾತ್ರಿ ಉತ್ಸವ.


ಶಿವರಾತ್ರಿ ಉತ್ಸವದ ಆಹ್ವಾನ.


ಗೋಕರ್ಣದಲ್ಲಿ ಕದಿರುಹಬ್ಬ.


ರುದ್ರಾನುಷ್ಠಾನದಿಂದ ಲೋಕಕಲ್ಯಾಣ ಸಾಧ್ಯ-ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಶ್ರೀ.

ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ [...]


ಶ್ರೀರುದ್ರಾಧ್ಯಾಯ

ಶಿವ. ಜಗತ್ತಿಗೆಶುಭವನ್ನು ಮಂಗಳವನ್ನು ನೀಡುವವ.ಲೋಕಹಿತಂಕರನಾದುದರಿಂದ ಈತ ಶಂಕರನೂ ಹೌದು.ನಮ್ಮ ಈ ಬವಬಂಧನಕ್ಕೆ ಈತನಿಂದಲೇ ಬಿಡುಗಡೆ.ಆದ್ದರಿಂದ ಇವನಿಗೆ ರುದ್ರ ಎಂದೂ ಹೆಸರು. ರುದ್ರಪ್ರೀತಿಕರವಿಧಾನಗಳಿಂದ ಪರಮೇಶ್ವರಾನುಗ್ರಹ ತೀರಸುಲಭ.ಎಂದೇ ಸಾಧನೆಯ ಪ್ರಪಂಚದಲ್ಲಿ,ಸಾಧಕರಪರಿಧಿಯಲ್ಲಿ ರುದ್ರಪಾರಾಯಣ,ರುದ್ರಾರ್ಚನೆಗಳಿಗೆ ಅತಿಶ್ರೇಷ್ಠಸ್ಥಾನ.
ನಮ್ಮ ಬದುಕಿನ ಉನ್ನತಿಗೆ ಪ್ರಾಚೀನವೈದಿಕಪರಂಪರೆಯು ತೋರಿಸಿದ ಅನುಷ್ಠಾನಗಳಪಂಕ್ತಿ ತುಂಬದೊಡ್ಡದು. ಅವುಗಳಲ್ಲಿ ಮೊದಲಸ್ಥಾನದಲ್ಲಿರುವುದು ಅತಿಪ್ರಾಚೀನ ಹಾಗೂಪ್ರಸಿದ್ಧವಾದದ್ದುರುದ್ರಾನುಷ್ಠಾನ.ಕಾರ್ಯಸೌಲಭ್ಯ ಮತ್ತು ಶೀಘ್ರಫಲಲಾಭ ಈ ಅನುಷ್ಠಾನದವೈಶಿಷ್ಟೈ.ಲೌಕಿಕವಾದ ಸುಖಸಂತೋಷಗಳಲ್ಲದೆ ಜನ್ಮಾಂತರಗಳ ಕರ್ಮಫಲರೂಪವಾದ ಸಂತಾಪವನ್ನುಶಮನಮಾಡುವಶಕ್ತಿಯೂ ಈ ಅನುಷ್ಠಾನಕ್ಕಿದೆಯೆಂಬುದು ಆಪಸ್ತಂಭ,ಪರಾಶರ ಮೊದಲಾದ ಸ್ಮೃತಿಗಳಲ್ಲಿ ಹಾಗೂ ಕೈವಲ್ಲ್ಯ, ಜಾಬಾಲೋಪನಿಷತ್ತುಗಳಲ್ಲಿಯೂ ಸಹ ಉಲ್ಲೇಖಿತ. ಶಾಂತಿ,ಪುಷ್ಟಿ,ತುಷ್ಟಿ [...]


ಕೋಟಿ ರುದ್ರ “ತೃತೀಯ ಪರ್ವ”

ಭಗವತ್ಪ್ರೀಯರೇ,
                      ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಆತ್ಮಲಿಂಗದ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
“ಕೋಟಿ ರುದ್ರ “ತೃತೀಯ ಪರ್ವ”
ದಿನಾಂಕ 06-09-2009 ನೇ ಶನಿವಾರ ಬೆಳಿಗ್ಗೆ 9 ಘಂಟೆಗೆ ಸಹಸ್ರಾಧಿಕ ಜನರಿಂದ  ರುದ್ರದ ಪರ್ವ ಪೂಜೆ.
ಸಾಯಂಕಾಲ 3-30 ಕ್ಕೆ ಧರ್ಮ ಸಭೆ.       
    :ಸಾನ್ನಿಧ್ಯ:
ಪರಮಪೂಜ್ಯ  ಜಗದ್ಗುರು ಶಂಕರಾಚಾರ್ಯ
ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
 ಶ್ರೀ ರಾಮಚಂದ್ರಾಪುರ ಮಠ.
ಪರಮಪೂಜ್ಯ ತಪೋರತ್ನ ಶ್ರೀ|| ಷ.ಬ್ರ.ರೇವಣಸಿದ್ದ ಶಿವಾಚಾರ್ಯ
ಗುರು ಮಡಿವಾಳ ಶಿವಾಚಾರ್ಯರು ಹನ್ನೆರೆಡು ಮಠ ಕಲಘಟಗಿ.
ಅಂದು ನಮ್ಮೊಂದಿಗೆ:
ಮಾನ್ಯ ಶ್ರೀ ಭೀಮೇಶ್ವರ ಜೋಶಿಯವರು ಮಾನ್ಯ ಧರ್ಮಕರ್ತರು
ಶ್ರೀ ಆದಿಶಕ್ತ್ಯಾತ್ಮಕ [...]


“ಕೋಟಿ ರುದ್ರ ದ್ವಿತೀಯ ಪರ್ವ”

ಆತ್ಮೀಯ ಭಗವತ್ಪ್ರೀಯರೇ,
                                      ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗದ ದಿವ್ಯ ಸಾನ್ನಿಧ್ಯದಲ್ಲಿ ಲೋಕಕಲ್ಯಾಣದ ಸಂಕಲ್ಪದಿಂದ ಆಯೋಜನೆಗೊಂಡು ಮುನ್ನಡೆಯುತ್ತಿರುವ “ಕೋಟಿ ರುದ್ರ ದ್ವಿತೀಯ ಪರ್ವ” ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ದಿನಾಂಕ 11-08-2009 ನೇ ಮಂಗಳವಾರ ಬೆಳಿಗ್ಗೆ 6.22 ರಿಂದ “ಶ್ರೀ ಮಹಾಬಲೇಶ್ವರನಿಗೆ ಯಾಮ ಪೂಜೆ” ಸಮರ್ಪಣೆಯೊಂದಿಗೆ ಜರುಗಲಿದೆ.ಸರ್ವಮಾನ್ಯ ಶ್ರೀ ಭೀಮೇಶ್ವರ ಜೋಶಿ ಮಾನ್ಯ ಧರ್ಮಕರ್ತರು,ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯ,ಶ್ರೀ ಕ್ಷೇತ್ರ ಹೊರನಾಡು ಇವರು ಪೂಜಾ ಪ್ರಾರಂಭದಲ್ಲಿ [...]