ಆಂಜನೇಯ ಉತ್ಸವ ; ಶ್ರೀರಾಮ ಪಾದುಕಾಪೂಜೆ ಸಂಪನ್ನ .
ಶನಿವಾರ, ಮೇ 21st, 2016ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಸಮರ್ಪಣೆಗೊಂಡ “ಶ್ರೀರಾಮ” ಪಾದುಕೆಗಳನ್ನು ಆಂಜನೇಯ ದೇವರ ಹುಣ್ಣಿಮೆ ಉತ್ಸವದಲ್ಲಿ ಕರೆತರಲಾಯಿತು . ಶ್ರೀ ರಮೇಶ್ ಭಟ್ ದಂಪತಿಗಳು ಶ್ರೀರಾಮ ಪಾದುಕಾ ಪೂಜೆ ನೆರವೇರಿಸಿದರು . ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ವೇ ಗಣೇಶ ಭಟ್ ಜಂಭೆ ಮತ್ತು ವೇ ಜನಾರ್ಧನ್ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳಿಯ ಸದಸ್ಯರು , ಭಕ್ತಾದಿಗಳು […]


















