“ಶತಚಂಡಿ ಹವನ” ಸಂಪನ್ನ
ಶುಕ್ರವಾರ, ದಶಂಬರ 23rd, 2016ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ 23-12-2016 ಶುಕ್ರವಾರ ಶತಚಂಡಿ ಹವನ ಸಂಪನ್ನಗೊಂಡಿತು .ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ, ವೇ ಶಿತಿಕಂಠ ಹಿರೇ ಭಟ್ ಹಾಗೂ ವೇ ಗಣೇಶ ಭಟ್ ಹಿರೇಗಂಗೆ ಇವರ ನೇತೃತ್ವದಲ್ಲಿ ಶತಚಂಡಿ ಹವನ ಜರುಗಿತು .

















