Donate

Help us to help others, please Donate

Related Links

e-Procurement Process 2015

Tender Application Form

Related Links

ಉಚಿತ ವಿವಾಹ ಕಾರ್ಯಕ್ರಮ

ಶುಕ್ರವಾರ, ಮೇ 29th, 2015 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುವ ಉಚಿತ ವಿವಾಹ ಕಾರ್ಯಕ್ರಮದಡಿಯಲ್ಲಿ ದಿನಾಂಕ 28-05-2015 ರಂದು ಕಾರವಾರದ ವಧೂ-ವರರು ಸಪ್ತಪದಿ ತುಳಿದರು . ಶ್ರೀ ಜಿ ಕೆ ಹೆಗಡೆ ಶ್ರೀ ದೇವಾಲಯದ ವತಿಯಿಂದ ಸ್ಮರಣಿಕೆ ನೀಡಿ ಆಶೀರ್ವದಿಸಿದರು . ಆರ್ಥಿಕವಾಗಿ ದುರ್ಬಲರಾಗಿರುವ ಸೂಕ್ತ ವಧೂ-ವರರಿಗೆ ಶ್ರೀ ದೇವಾಲಯದ ವತಿಯಿಂದ ಈ ಸಮಾಜಮುಖಿ ಯೋಜನೆಯಡಿ ಉಚಿತವಾಗಿ ವಿವಾಹ ಮಾಡಿಕೊಡಲಾಗುತ್ತಿದೆ .

Leave a Reply

Highslide for Wordpress Plugin