Donate

Help us to help others, please Donate

Related Links

e-Procurement Process 2015

Tender Application Form

Related Links

ಗೋ-ಗರ್ಭ

ರವಿವಾರ, ಜೂನ್ 29th, 2014 -

ಸಾತ್ವಿಕ ಸೃಷ್ಟಿ ಮಾಡಲು ಪಾತಾಳದಲ್ಲಿ ಶಿವ ತಪಸ್ಸನ್ನು ಆಚರಿಸುತ್ತಿರುವಾಗ ಬ್ರಹ್ಮನು ಸೃಷ್ಟಿ ಕಾರ್ಯವನ್ನು ತಾನೇ ಆರಂಭಿಸಿದ. ಇದರಿಂದ ಕೋಪಗೊಂಡ ಶಿವ ಭೂಮಿಯನ್ನು ಸೀಳಿ ಹೊರಬರುವುದಾಗಿ ನಿಶ್ಚಯಿಸಿದಾಗ ಭೂದೇವಿಯು ಅಂಜಿ ತಾನು ಗೋ-ರೂಪ ಧರಿಸುವುದಾಗಿಯೂ ಆಗ ತನ್ನ ಕಿವಿಯಿಂದ ಹೊರಬಂದು ತನ್ನನ್ನು ಉಳಿಸುವಂತೆಯೂ ಬೇಡಿಕೊಳ್ಳುತ್ತಾಳೆ. ಇದಕ್ಕೆ ಒಪ್ಪಿದ ಶಿವನು ಗೋ-ರೂಪ ಧರಿಸಿದ ಭೂದೇವಿಯ ಕಿವಿಗಳಿಂದ ಹೊರಬಂದ ಎಂಬುದು ಈ ಸ್ಥಳದ ಪೌರಾಣಿಕ ಹಿನ್ನೆಲೆ. ಶ್ರೀ ಮಹಾಬಲೇಶ್ವರ ದೇವಾಲಯದಿಂದ ಹನುಮ ಜನ್ಮ ಭೂಮಿ-ಕುಡ್ಲೆ ಬೀಚ್ ಮಾರ್ಗದಲ್ಲಿ ಈ ಸ್ಥಳವಿದೆ.

Leave a Reply

Highslide for Wordpress Plugin