Donate

Help us to help others, please Donate

Related Links

e-Procurement Process 2015

Tender Application Form

Related Links

ದೇವಾಲಯಗಳ ನಾಡು ಸಮೃದ್ಧಿಯ ಬೀಡು

ಶುಕ್ರವಾರ, ಮೇ 15th, 2009 -

ಕುಮಟಾ:ಮೇ,14: ದೇವಾಲಯ ಇರುವ ನಾಡು ಸಮೃದ್ಧಿಯಿಂದ ಕೂಡಿರುತ್ತದೆ.ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತರನ್ನು ಸಂತೃಪ್ತಿಯಿಂದ ಇಡುತ್ತದೆ.ತುಂಬ್ಳೇ ಮಠದಲ್ಲಿ ನಡೆಯುತ್ತಿರುವ ದೇವತಾ ಕಾರ್ಯದಿಂದ ಈ ಊರು ಸುಭಿಕ್ಷದಿಂದ ಅಭಿವೃದ್ಧಿ ಹೊಂದುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳು ನುಡಿದರು.ಅವರು ತುಂಬ್ಳೇ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ಶ್ರೀ ಗಣಪತಿ ಮತ್ತು ಈಶ್ವರ ದೇವರನ್ನು ಪುನರ್ ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದರು.ಶಾಸಕ ದಿನಕರ್ ಶೆಟ್ಟಿ,ಚಂದಾವರ ಮಿರ್ಜಾನ್ ಸೀಮಾಪರಿಷತ್ ಅಧ್ಯಕ್ಷ ಎಂ.ಕೆ.ಹೆಗಡೆ,ಡಾ.ಜಿ.ವಿ.ಭಟ್.ಎಂ.ಆರ್.ಹೆಗಡೆ,ಆರ್.ಎಸ್.ಭಟ್.ಕೋಟಿ,ಎಂ.ಎಂ.ಹೆಗಡೆ ುಪಸ್ಥಿತರಿದ್ದರು ಮತ್ತು ಈ ದೇವಾಲಯದ ಅಭಿವೃದ್ಧಿಯಲ್ಲಿ ಸಾಕಷ್ಟು ಶ್ರಮ ವಹಿಸಿದ ಡಾ.ಆರ್.ವಿ.ಭಟ್ ಕುಟುಂಬ ಅಭಿವೃದ್ಧಿಯಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.4 ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Highslide for Wordpress Plugin