

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ವಟುರೂಪದಲ್ಲಿ ಬಂದು ಪರಶಿವನ ಆತ್ಮಲಿಂಗವನ್ನು ಸ್ಥಾಪಿಸಿದ ಗಣಪತಿಯು ಪಶ್ಚಿಮಾಭಿಮುಖವಾಗಿ ಕುಳಿತಿದ್ದಾನೆ . ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತ ಗೋಕರ್ಣದಲ್ಲಿ ನೆಲೆನಿಂತ ಗಣಪತಿ ಆದಿಪೂಜಿತನಾಗಿದ್ದಾನೆ . ಕೊಟ್ಟೆ ಕಡುಬಿನ ಪೂಜೆ ಇಲ್ಲಿ ವಿಶೇಷ .