

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಸಂನ್ಯಾಸವೆಂದರೆ ಜೀವನವನ್ನೇ ಜನಾರ್ದನನಿಗೆ ಸಮರ್ಪಿಸುವುದಾಗಿದೆ.ವ್ಯಕ್ತಿಯಲ್ಲಿ ತಾನೆಂಬ ಸ್ವಾರ್ಥವಿರಬಹುದು.ಆದರೆ ಸಂನ್ಯಾಸಿಯಲ್ಲಿ ಜಗವನ್ನೇ ತನ್ನದೆಂದು ಭಾವಿಸುವ ವಿಶಾಲ ಹೃದಯವಿದೆ.ಸಂಗ್ರಹವೇ ಸಂಸಾರ.ತ್ಯಾಗವೇ ಸಂನ್ಯಾಸ.ಪ್ರಪಂಚದಲ್ಲಿ ಗುರುಪೀಠ ಇರುವವರೆಗೆ ಯಾರೂ ಅನಾಥರಾಗಲು ಸಾಧ್ಯವಿಲ್ಲ.ತ್ಯಾಗದಲ್ಲಿ ಸುಖವಿದೆಯೆಂಬ ದಿವ್ಯ ಸಂದೇಶ ಸಾರುವ ಆಶ್ರಮವೆಂದರೆ ಸಂನ್ಯಾಸ.