

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಲೋಕ ಕಲ್ಯಾಣಾರ್ಥ ಸುವೃಷ್ಟಿ ಆಗಲೆಂಬ ಉದ್ಧೇಶದಿಂದ ಪ್ರಾಚೀನ ರೂಢಿಗತ ಪರಂಪರೆಯಂತೆ ಶ್ರೀ ದೇವಾಲಯದ ಪ್ರಾಕಾರ ದೇವರಾದ ಶ್ರೀ ಇಂದ್ರೇಶ್ವರ ಶಿವಲಿಂಗಕ್ಕೆ ಸರ್ವ ಸಮುದಾಯದ ಜನರಿಂದ ನಿರಂತರ ಅಭಿಷೇಕ, ಪರ್ಜನ್ಯ ಜಪ, ಹವನ ನೆರವೇರಿತು.ವೇ ಶಿತಿಕಂಠ ಹಿರೇ , ವೇ ಕೃಷ್ಣ ಭಟ್ ಷಡಕ್ಷರಿ ಆರಂಭದಲ್ಲಿ ವಿಶೇಷ ಪೂಜೆ ನೆರವೇರಿಸಿದರು .
ಉಪಾಧಿವಂತ ಮಂಡಲದ ಸದಸ್ಯರು, ಹಾಲಕ್ಕಿ ಸಮಾಜದವರು , ಮೈತ್ರೇಯಿ ಮಹಿಳಾ ಮಂಡಲದವರು ಅಭಿಷೇಕ ಕೈಗೊಂಡರು .